‘ಸ್ವಚ್ಛಭಾರತ ಚಿತ್ರಕ್ಕೆ ನಿರಂತರ ಚಿತ್ರೀಕರಣ
Posted date: 24 Tue, Mar 2015 – 01:15:04 PM

ಶ್ರೀಸಾಯಿ ವಿನಾಯಕ ಕಂಬೈನ್ಸ್ ಲಾಂಛನದಲ್ಲಿ ಬಿ.ವಿಜಯಕುಮಾರ್ ಅವರು ನಿರ್ಮಿಸುತ್ತಿರುವ ‘ಸ್ವಚ್ಛಭಾರತ ಚಿತ್ರಕ್ಕೆ ಬೆಂಗಳೂರಿನಲ್ಲಿ ನಿರಂತರ ಚಿತ್ರೀಕರಣ ನಡೆಯುತ್ತಿದೆ.
ಬಿ.ಆರ್.ಕೇಶವ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪ್ರಮೋದ್ ಅವರ ಛಾಯಾಗ್ರಹಣವಿದೆ. ಎಂ.ಎಸ್.ಮಾರುತಿ ಸಂಗೀತ ನಿರ್ದೇಶನ ಹಾಗೂ ಸಿದ್ದರಾಜು ಅವರ ಸಂಕಲನವಿರುವ ಈ ಚಿತ್ರಕ್ಕೆ ಶೇಷಗಿರಿ ಸಂಭಾಷಣೆ ಬರೆದಿದ್ದಾರೆ.
 ಶಿವರಾಮಣ್ಣ, ರಮೇಶ್‌ಭಟ್, ಉಮೇಶ್ ಬಣಕಾರ್, ಡಾ:ಹೆಚ್.ಎಂ.ಕೃಷ್ಣಮೂರ್ತಿ, ಎಂ.ಎಸ್.ಉಮೇಶ್, ಸುಂದರರಾಜ್, ಸ್ವಯಂವರ ಚಂದ್ರು, ರೇಣು, ನರ್ಸ್ ಜಯಲಕ್ಷ್ಮೀ, ಕರಿಸುಬ್ಬು, ಪ್ರಜ್ವಲ್‌ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed